ಅಭಿಪ್ರಾಯ / ಸಲಹೆಗಳು

ಡಾ ಬಸವರಾಜ್ ತಾಂತ್ರಿಕ ಅಧ್ಯಯನ ಸಮಿತಿ

ಕರ್ನಾಟಕ ಸರ್ಕಾರವು 2014-15 ನೇ ಸಾಲಿನಲ್ಲಿ ಡಾ. ಬಸವರಾಜ್, ರವರ ನೇತೃತ್ವದಲ್ಲಿ ತಾಂತ್ರಿಕ ಅಧ್ಯಯನ ಸಮಿತಿಯನ್ನು ರಚಿಸಿ  ರೇಷ್ಮೆ ಬೆಳೆಯುವ ರೈತರು/ರೀಲರುಗಳ  ಸಮಸ್ಯೆಗಳ ವಿಷಯವಾಗಿ ಅಧ್ಯಯನ  ನಡೆಸಿ ರೈತರು ಬೆಳೆದ ರೇಷ್ಮೆ ಗೂಡಿಗೆ ಮತ್ತು ರೇಷ್ಮೆ ಗೂಡು ಖರೀದಿಸಿ ನೂಲು ಉತ್ಪಾದಿಸಿದ ಬಿಚ್ಚಾಣಿಕೆದಾರರಿಗೆ ನ್ಯಾಯಯುತವಾದ ಬೆಲೆ ಸಿಗುವಂತೆ ಮಾಡಲು ರೈತರಿಗೆ ಬೆಂಬಲಬೆಲೆ ನೀಡಲು ಆದೇಶಿಸಿತ್ತು ಅದರಂತೆ  ತಾಂತ್ರಿಕ ಸಮಿತಿಯು ರೇಷ್ಮೆಗೆ  ನಿಗಧಿಪಡಿಸಿದ್ದ ಬೆಲೆಗಿಂತ, ಮಾನ್ಯ ರೇಷ್ನೆ ಖಾತೆ ಸಚಿವರು, ಕಾರ್ಯದರ್ಶಿಗಳು, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಆಯುಕ್ತರು, ರೇಷ್ಮೆ ಇಲಾಖೆ, ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರವರು ಮತ್ತು ರೈತರು / ರೀಲರುಗಳ ಸಂಘದ  ಅಧ್ಯಕ್ಷರವರ  ಸಭೆಯಲ್ಲಿ ತೀರ್ಮಾನ ಮಾಡಿದಂತೆ ತಾಂತ್ರಿಕ ಸಮಿತಿಯು  (ಉದಾಹರಣೆಗೆ) ನಿಗಪಡಿಸಿದ ಬೆಲೆ ಪ್ರತಿ ಕೆ.ಜಿ.ಗೆ ರೂ.2,700/-. ಆದರೆ ಮಂಡಳಿಯು ಪ್ರತಿ ಕ.ಜಿ.ಗೆ ರೂ.200/- ರಂತೆ ಹೆಚ್ಚಿನ ಬೆಲೆಗೆ ಅಂದರೆ ಪ್ರತಿ ಕೆ.ಜಿ.ಗೆ ರೂ.2,900/- ರಂತೆ  ಹೆಚ್ಚಿನ ಬೆಲೆ ನೀಡಿ ರೇಷ್ಮೆ ನೂಲನ್ನು ಖರೀದಿಸಿರುತ್ತದೆ.

ಇತ್ತೀಚಿನ ನವೀಕರಣ​ : 20-10-2020 11:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080